Category «Festivals»

Rudra devara suladhi(Vadirajaru)

ರುದ್ರದೇವರ ಸುಳಾದಿ – ವಾದಿರಾಜರು ಧ್ರುವತಾಳ ಅಂಬಿಕಾಪತಿ ಉಮಾಪತಿಯೆಂದು ವೇದ ತ್ರಿ- ಯಂಬಕನ ಗೌರಿಯರಸನ ತುತಿಸುತಿದಕೊ ಸಾಂಬಶಿವನೆಂಬುವನು ಇವನೆ ಆದಡೆ ಜಡೆಯ ಸಂಭ್ರಮದಿಂದ ಗಂಗೆ ಗರ್ವಿಸುವಳು ‘ಡಂಭ ಏಕೋರುದ್ರನದ್ವಿತೀಯವದನ್ತೌ’ ಯೆಂಬ ಶ್ರುತಿ ಇನ್ನೊಬ್ಬ ಶಿವನಿಗವಸಖನು ಒ- ಡಂಬಡದು ವಿಷ್ಣುವೆಂಬವತಾರ ಮೂಲರೂಪ ಸಂಭವಿಪ ಬ್ರಹ್ಮರುದ್ರರ ಸೃಷ್ಟಿಗೆ ಇಂಬು ಸಲ್ಲುವುದು ‘ಸೃಷ್ಟ್ಯಾಧಿಕಾ ಏಕೋ ಮಹಾನೀ’ ಯೆಂಬ ಹಿರಿಯರ ಮತವ ಸುಮತವೆಂದು ನಂಬು ದನುಜ ಸ್ತಂಭಸಂಭವ ರುದ್ರಶೀರ್ಷಕನು ಪುರಹರನೆ ಗಡ ಅಂಬುಜಾಕ್ಷ ಹಯವದನ ಅಖಿಳರೊಡೆಯ ||1|| ಮಠ್ಯತಾಳ ಆರು ಪುರಾಣ ಗೌರಿಯ …

Rudra devara suladhi(Purandara dasaru)

ರುದ್ರದೇವರ ಸುಳಾದಿ – ಪುರಂದರದಾಸರು ಧ್ರುವ ತಾಳ ಶಿವನೆ ದುರ್ವಾಸ ಕಾಣಿರೊ ಶಿವನೆ ಶುಕಯೋಗಿ ಕಾಣಿರೊ | ಶಿವನೆ ಅಶ್ವತ್ಥಾಮ ಕಾಣಿರೊ | ಶಿವಗುತ್ಪತ್ತಿಯಿಲ್ಲ ಎಂಬರನೆ ನೆಂಬೆನಯ್ಯ | ಶಿವನಾದಿಯಲ್ಲಿ ಬೊಮ್ಮನ ಸುತ | ಬೊಮ್ಮನಾದಿಯಲಿ ಅಚ್ಚ್ಯುತನ ಸುತ | ಪುರಂದರವಿಠಲನೊಬ್ಬನೆ ಅಜಾತನಾಗಿಯೂ ಜಾತನಾಗಿ ಇರುತಿಪ್ಪ ||1|| ಮಟ್ಟತಾಳ ಹರಿಶಂಕರರೊಳಗೆ ಉತ್ತಮರಾರೆಂದು | ಪರೀಕ್ಷಿಸಬೇಕೆಂದು ಆದಿಯ ಯುಗದಲ್ಲಿ | ಸರಸಿಜ ಸಂಭವ ಸುರಪತಿಯಾದಿ ಸುರರು | ಸಾರಂಗ ಪಿನಾಕಿಗಳಿಂದೆಚ್ಚಾಡಿರೆನಲು | ಹರಿ ಸಾರಂಗವನೆತ್ತಿದ ಏರಿಸಿದ ಶಂ- ಕರ …

Sri Madhwacharyaru suladhi – By Vijaya Dasaru

Sri Madhwacharyaru suladhi (Vijaya dasaru) ಶ್ರೀಮಧ್ವಾಚಾರ್ಯರ ಮೇಲೆ ಸುಳಾದಿ – ಶ್ರೀವಿಜಯದಾಸರು ಧ್ರುವತಾಳ ಶ್ರೀಮಧ್ವಿಠಲ ಪಾದಾಂಬುಜ ಮಧುಪ ರಾಜಾ ಶ್ರೀಮದಾಚಾರ್ಯ ಧೈರ್ಯ ಯೋಗ ಧುರ್ಯಾ ಕಾಮವರ್ಜಿತ ಕೃಪಾಸಾಗರ ಯತಿರೂಪಾ ರೋಮ ರೋಮ ಗುಣಪೂರ್ಣ ಪರಣಾ ಸಾಮ ವಿಖ್ಯಾತ ಸಿದ್ಧ ಸುರರೊಳಗೆ ಪ್ರಸಿದ್ಧ ಸೀಮರಹಿತ ಮಹಿಮ ಭುವನ ಪ್ರೇಮ ತಾಮಸಜನದೂರ ದಂಡಕಮಂಡಲಧರ ಶ್ರೀ ಮಧ್ವ ಮುನಿರಾಯ ಶೋಭನ ಕಾಯ ಆ ಮಹಾ ಜ್ಞಾನದಾತ ಅನುಮಾನ ತೀರಥ ಕೋಮಲಮತಿಧಾರ್ಯ ವೈಷ್ಣವಾರ್ಯ ಕಾಮ ಸುತ್ರಾಮ ಶರ್ವ ಸುರನುತ ಗುರುಸಾರ್ವ ಭೌಮಾತಿ ಭಯನಾಶ …

Madhwacharyaru suladhi – By Purandara Dasaru

  Madhwacharyaru suladhi(By Purandara dasaru) ಶ್ರೀಮಧ್ವಾಚಾರ್ಯರ ಮೇಲೆ ಸುಳಾದಿ – ಶ್ರೀಪುರಂದರದಾಸರು ಧ್ರುವತಾಳ ಒಬ್ಬ ಆಚಾರ್ಯನು ದೈವವೇ ಇಲ್ಲವೆಂಬ | ಒಬ್ಬ ಆಚಾರ್ಯನು ದೈವಕೆ ಎಂಟು ಗುಣವೆಂಬ | ಒಬ್ಬ ಆಚಾರ್ಯನು ನಿರ್ಗುಣ ನಿರಾಕಾರ ನಿರೂಹನೆಂದು- ತಾನೆ ದೈವವೆಂಬ | ಇವರೊಬ್ಬರೂ ವೇದಾರ್ಥವರಿತೂ ಅರಿಯರು | ಇವರೊಬ್ಬರೂ ಶಾಸ್ತ್ರಾರ್ಥವರಿತೂ ಅರಿಯರು | ಒಬ್ಬ ಮಧ್ವಾಚಾರ್ಯರೆ ಪುರಂದರ ವಿಠಲನೊಬ್ಬನೆ ಎಂದು ತೋರಿ ಕೊಟ್ಟವರಾಗಿ ||1|| ಮಟ್ಟ ತಾಳ ಹರಿಪರ ದೇವತೆ ಎಂಬ ಜ್ಞಾನವೇ ಜ್ಞಾನ | ಹರಿಯಡಿಗಳನೈದುವ …

“ಸರ್ವಮೂಲ ಆದ್ಯಂತ ಶ್ಲೋಕಗಳು”

“ಶ್ರೀ ಸರ್ವಮೂಲ ಆದ್ಯಂತ ಶ್ಲೋಕಗಳು” ” ಗೀತಾ ಭಾಷ್ಯಮ್ “ ಆದಿ : ದೇವಂ ನಾರಾಯಣಂ ನತ್ವಾ ಸರ್ವ ದೋಷ ವಿವರ್ಜಿತಮ್ । ಪರಿಪೂರ್ಣಂ ಗುರೂಂಶ್ಚಾನ್ ಗೀತಾರ್ಥಂ ವಕ್ಷ್ಯಾಮಿ ಲೇಶತಃ ।। ಅಂತ್ಯ : ಪೂರ್ಣಾದೋಷ ಮಹಾವಿಷ್ಣೋರ್ಗೀತಾಮಾಶ್ರಿತ್ಯ ಲೇಶತಃ । ನಿರೂಪಣಂ ಕೃತಂ ತೆನ ಪ್ರೀಯತಾಂ ಮೇ ಸದಾ ವಿಭುಃ ।। ” ಬ್ರಹ್ಮಸೂತ್ರ ಭಾಷ್ಯಮ್ “ ಆದಿ : ನಾರಾಯಣಂ ಗುಣೈಃ ಸರ್ವೇರುದೀರ್ಣಂ ದೋಷ ವರ್ಜಿತಮ್ । ಜ್ಞೇಯಂ ಗಮ್ಯಂ ಗುರೂಂಶ್ಚಾಪಿ ನತ್ವಾ ಸೂತ್ರಾರ್ಥ ಉಚ್ಯತೇ …

Maryada Purushottama :: Article by Harish R

Maryada Purushottama Sri Rama was an infinite treasure of all good virtues. To honor his father’s promise he declined the throne and kingdom which everyone was forcing him to take. Entire kingdom except Kaikeyi and Manthara was in his favor and wanted him to become their king. If he really wanted, he could have exiled/jailed …

ಶ್ರೀಪುರಂದರದಾಸರ ಪುಣ್ಯದಿನ ಸ್ಮರಣೆ ನಿಮಿತ್ತ…

  ಮನ್ಮನೋಭೀಷ್ಟವರದಂ ಸರ್ವಾಭೀಷ್ಟ ಫಲಪ್ರದಮ್ | ಪುರಂದರಗುರುಂ ವಂದೇ ದಾಸಶ್ರೇಷ್ಠಂ ದಯಾನಿಧಿಮ್ || ಶ್ರೀಪುರಂದರದಾಸರು ಕನ್ನಡನಾಡು ಕಂಡ ಅಪ್ರತಿಮ ಧರ್ಮಪ್ರಸಾರಕರು. ಕನ್ನಡ ಭಾಷಗೆ ವಿಶಿಷ್ಟವಾದ ಗೀತೆಯನ್ನು ತಂದು ಕೊಟ್ಟ ಮಹಾ ಮಹಿಮರು. ಶ್ರೀಪುರಂದರದಾಸರ ಮೂಲಸ್ಥಾನ ಪಂಢರಪುರದ ಬಳಿಯ ಪುರಂದರಗಢ. ಪೂರ್ವಜೀವನದಲ್ಲಿ ಚಿನಿವಾರರಾಗಿದ್ದ ಇವರು ಅಪಾರ ಐಶ್ವರ್ಯವನ್ನು ಗಳಿಸಿದ್ದರು. ನವಕೋಟಿನಾರಾಯಣ ಎಂಬ ಪ್ರಶಸ್ತಿಯಲ್ಲಿ ಅವರ ಅಗಾಧಸಂಪತ್ತಿನ ಹಿರಿಮೆಯನ್ನು ಕಾಣಬಹುದು ಪೂರ್ವಜೀವನದಲ್ಲಿ ಜಿಪುಣಾಗ್ರೇಸರರೆಂದು ಸುಪ್ರಸಿದ್ದರಾಗಿದ್ದ ಇವರು ಅನಂತರ ಸರ್ವಸ್ವದಾನ ಮಾಡಿದ ದಾನಶೂರರೆನ್ನಿಸಿದ್ದು ವಿಶಿಷ್ಟ ದೈವಸಂಕಲ್ಪ.‌ ನವಕೋಟಿ ಎನ್ನಿಸಿದ ಮಹಾಲಕ್ಷ್ಮೀಯನ್ನು ತೊರೆದು …