इक्ष्वाकु राजवंशावली (सूर्यवंश)

ಇಕ್ಷ್ವಾಕು ರಾಜವಂಶಾವಳೀ – (ಸೂರ್ಯ್ವವಂಶ)  ವಂಶವೃಕ್ಷ.. ಬ್ರಹ್ಮನ ಮಗ ಮರೀಚಿ • ಮರೀಚಿಯ ಮಗ ಕಾಶ್ಯಪ • ಕಾಶ್ಯಪರ ಮಗ ಸೂರ್ಯ • ಸೂರ್ಯನ ಮಗ ಮನು • ಮನುವಿನ ಮಗ ಇಕ್ಷ್ವಾಕು • ಇಕ್ಷ್ವಾಕುವಿನ ಮಗ ಕುಕ್ಷಿ • ಕುಕ್ಷಿಯ ಮಗ ವಿಕುಕ್ಷಿ • ವಿಕುಕ್ಷಿಯ ಮಗ ಬಾಣ • ಬಾಣನ ಮಗ ಅನರಣ್ಯ • ಅನರಣ್ಯನ ಮಗ ಪೃಥು • ಪೃಥುವಿನ ಮಗ ತ್ರಿಶಂಕು • ತ್ರಿಶಂಕುವಿನ ಮಗ ದುಂಧುಮಾರ.(ಯುವನಾಶ್ವ) • ದುಂಧುಮಾರುವಿನ ಮಗ …

ಶ್ರೀಮತ್ಸನ್ಮತಸುಧಾಸದ್ವಂಶಸಂವರ್ಧಿನೀವಿದ್ವತ್ಸಭಾ – 2019

ಶ್ರೀಮತ್ಸನ್ಮತಸುಧಾಸದ್ವಂಶಸಂವರ್ಧಿನೀವಿದ್ವತ್ಸಭಾ – 2019 Picture Gallery Link : ಶ್ರೀಮತ್ಸನ್ಮತಸುಧಾಸದ್ವಂಶಸಂವರ್ಧಿನೀವಿದ್ವತ್ಸಭಾ – 2019 Photo’s  

ಶ್ರೀ ಕೃಷ್ಣನ 80 ಮಕ್ಕಳ ಹೆಸರು

ಶ್ರೀ ಕೃಷ್ಣನ ಎಂಟು ಹೆಂಡತಿಯರಿಗೂ ತಲಾ ಹತ್ತು ಮಕ್ಕಳು. ಹೀಗೆ ಅಷ್ಟಪತ್ನಿಯರಿಂದ ಕೃಷ್ಣ ಪಡೆದ ಮಕ್ಕಳ ಸಂಖ್ಯೆ 80! ಯಾವ ರಾಣಿಯಲ್ಲಿ ಯಾರು ಜನಿಸಿದರು? ಇಲ್ಲಿದೆ ನೋಡಿ… ಪಟ್ಟದ ರಾಣಿ ರುಕ್ಮಿಣಿ : ಪ್ರದ್ಯುಮ್ನ, ಚಾರುದೇಷ್ಣೆ, ಸುದೇಷ್ಣೆ, ಚಾರುದೇಹ, ಸುಚಾರು , ಚಾರುಗುಪ್ತ , ಭದ್ರಚಾರು , ಚಾರುಚಂದ್ರ , ವಿಚಾರು , ಚಾರು ಸತ್ಯಭಾಮಾ : ಭಾನು , ಸುಭಾನು , ಸ್ವರ್ಭಾನು , ಪ್ರಭಾನು, ಭಾನುಮಂತ , ಚಂದ್ರಭಾನು , ಬೃಹದ್ಭಾನು , ಅತಿಭಾನು …

ಯುಗಾದಿಹಬ್ಬದ ಶುಭಾಶಯಗಳು

ಗುರುರಾಯರೇ ಶ್ರೀಸುಶಮೀಂದ್ರತೀರ್ಥರ ಉಸಿರು. ಅವರು ಕೊಟ್ಟಂತಹ ಮೂಲಮಂತ್ರ “ರಾಯರನ್ನ ನಂಬಿ – ನಂಬಿದ ಭಕ್ತರನ್ನು ರಾಯರು ಎಂದಿಗೂ ಕೈ ಬಿಡುವುದಿಲ್ಲ”. ಯುಗಾದಿಹಬ್ಬದ ಶುಭಾಶಯಗಳು ಶ್ರೀವಿಕಾರಿ ನಾಮ ಸಂವತ್ಸರದ ಶುಭಾಶಯಗಳು.

ಶ್ರೀಸುಶಮೀಂದ್ರತೀರ್ಥರು ಅವತರಿಸಿದ ದಿನ.

ಶ್ರೀಸುಪ್ರಜ್ಞೇಂದ್ರಾಚಾರ್ಯರು ಜನಿಸಿದ್ದು ಅಕ್ಷಯನಾಮ ಸಂವತ್ಸರದ ಅಧಿಕ ಚೈತ್ರ ಬಹುಳ ಪಂಚಮಿ, ಶನಿವಾರ, ನಂಜನಗೂಡಿನ ‘ದೊಡ್ಡಮನೆ’ಯಲ್ಲಿ. ಆಂಗ್ಲಕಾಲಮಾನದಲ್ಲಿ ದಿನಾಂಕ 03/04/1926ರಂದು. ಗೌತಮ ಗೋತ್ರದ, ಬೀಗಮುದ್ರೆ ಮನೆತನದಲ್ಲಿ, ರಾಯರ ಪೂರ್ವಾಶ್ರಮ ವಂಶದಲ್ಲಿ, ರಾಯರ ಅಂತರಂಗ ಭಕ್ತರ ಜನನ. ಈ ಘಳಿಗೆ ಜ್ಯೋತಿಷ್ಯಾಸ್ತ್ರದ ಲೆಕ್ಕಾಚಾರದಲ್ಲಿ ‘ಗಜಕೇಸರೀ’ ಯೋಗದಿಂದ ಕೂಡಿತ್ತು. ರಕ್ತಾಕ್ಷಿ ನಾಮ ಸಂವತ್ಸರದ ಫಾಲ್ಗುಣ ಕೃಷ್ಣ ಪಕ್ಷದ ದ್ವಾದಶಿಯ ದಿನ. ರಾಯರ ಸಂಕಲ್ಪಕ್ಕೆ ಅನುಗುಣವಾಗಿ ಶ್ರೀಸುಜಯೀಂದ್ರತೀರ್ಥರು ಯೋಜಿಸಿದ್ದ ಮಹತ್ಕಾರ್ಯದ ಬೀಜ ಮೊಳಕೆಯೊಡೆಯಿತು. ರಾಯಚೂರಿನಲ್ಲಿ ಶ್ರೀಸುಪ್ರಜ್ಞೇಂದ್ರಾಚಾರ್ಯರಿಗೆ ಸನ್ಯಾಸಾಶ್ರಮ ಸ್ವೀಕಾರಕ್ಕಾಗಿ ಅನುಗ್ರಹ ಮಂತ್ರಾಕ್ಷತೆಯನ್ನು ನೀಡಿಯೇ …

Sri Yadavendra Teerthara Aradhane

Sri Yadavendra Teertharu Shree Yadavendra Teertharu (Mudumale near Krishna River) Aradhana – Magha Shukla Hunnime Vrundavana @ Mudumale Ashrama Gurugalu – Sri Sudheendra Tirtharu ಯದನುಗ್ರಹಮಾತ್ರೇಣ ಪೂರ್ಣೋಹಂ ಸರ್ವ ಸಂಪದಾ| ಯಾದವೇಂದ್ರ ಮನಿಶಮ್ ವಂದೇ ವಿದ್ಯಾ ಗುರುಂ ಸದಾ|| Sri Yadavendra Teertharu one of the close relatives (poorvashrama son in law – sister’s son ) of Sri Sudheendra Teertha’s poorvashrama, …

ಭೀಷ್ಮಾಷ್ಠಮೀ

Bheeshmastami Maga Shudda Astami This is the day on which Bheeshmacharya did the dehatyaaga after being in the Shara Panjara for 56 days. As per Mahabharatha, Bhishmacharya was the son of Shantanu Maharaja born to Ganga. Bheeshmacharya had taken an oath not to marry for ever and he kept up his words for ever to …

ರಥಸಪ್ತಮೀ

When is Ratha saptami? Ratha saptami falls on Magha maasa Shukla paksha saptami. What is the Significance of Ratha saptami? It symbollically represents Surya (Sun) turning his Ratha (Chariot) which is drawn by seven horses towards the northern hemisphere, in a north east direction It signifies the change in the weather and marks the beginning …